Wednesday, June 18, 2025
Google search engine
Homeಕ್ರೈಂಹೆಂಡತಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ
spot_img

ಹೆಂಡತಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಬೆಳಗಾವಿ : ಬೆಳಗಾವಿಯ ಅನಗೋಳದ ಶಿವಶಕ್ತಿ ಕಾಲನಿ ಯಸುನೀಲ ಮೂಲಿಮನಿ (33) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಹೆಂಡತಿ ಕಾಟಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಪತಿ My Wife Reason For My Death ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .

ಪತ್ನಿ- ಪುತ್ರಿ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದ ಸುನೀಲ ಮೂಲಿಮನಿ ಕಂಪ್ಯೂಟರ್ ‌ರಿಪೇರಿ ಕೆಲಸ ಮಾಡುತ್ತಿದ್ದ, ಶಿವಶಕ್ತಿ ನಗರದ ಬಾಡಿಗೆ ಅಂಗಡಿ ಪಡೆದು ಕಂಪ್ಯೂಟರ್ ರಿಪೇರಿ ಮಾಡ್ತಿದ್ದ ಸುನೀಲ ತನ್ನ ಅಂಗಡಿಯಲ್ಲೇ ವೈರ್‌ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.

ನಾಲ್ಕು ‌ವರ್ಷಗಳ ಹಿಂದೆ ‌ಮದುವೆ ಆಗಿದ್ದ ಸುನೀಲ ಹಾಗೂ ಪೂಜಾbಬೆಳಗಾವಿಯ ಉದ್ಯಮ‌ಭಾಗ ಠಾಣೆಯಲ್ಲಿ ಸುನೀಲ ಪತ್ನಿ ಪೂಜಾ ವಿರುದ್ಧ ದೂರು ದಾಖಲು.

RELATED ARTICLES
- Advertisment -spot_img

Most Popular

error: Content is protected !!