ಬೈಲಹೊಂಗಲ: ಬೈಲಹೊಂಗಲ ತಾಲೂಕು ದೇವಲಾಪುರ ಗ್ರಾಮದ ರೂಪಾ ಚನಗೌಡ ಪಾಟೀಲ ಪಾಟೀಲ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲನೇ ರಾಂಕ್ ಗಳಿಸಿದ ಹಿನ್ನೆಲೆ ಹುಕ್ಕೇರಿಯ ಪರಮಪೂಜ್ಯ ಡಾ. ಮಹಾಂತೇಶ ಶಾಸ್ತ್ರಿಗಳು ವಿದ್ಯಾರ್ಥಿನಿಯ ಸ್ವಗ್ರಾಮಕ್ಕೆ ತೆರಳಿ, ವಿದ್ಯಾರ್ಥಿಯನ್ನು ಸನ್ಮಾನಿಸಿ, ಆಶೀರ್ವದಿಸಿದರು.