Tuesday, April 29, 2025
Google search engine
Homeಸುದ್ದಿರಸ್ತೆ ಪಕ್ಕ ಇರುವ ಚಿಕ್ಕ ಅಂಗಡಿಯಲ್ಲಿ ತಂಪು ಪಾನೀ ಸೇವಿಸಿ ಸರಳತೆ ಮೆರೆದ ಸಾಹುಕಾರ್.
spot_img

ರಸ್ತೆ ಪಕ್ಕ ಇರುವ ಚಿಕ್ಕ ಅಂಗಡಿಯಲ್ಲಿ ತಂಪು ಪಾನೀ ಸೇವಿಸಿ ಸರಳತೆ ಮೆರೆದ ಸಾಹುಕಾರ್.

ಬೆಳಗಾವಿ: ಪಾಲಭಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು  ಅಭಿಮಾನಿಗಳೊಂದಿಗೆ ರಸ್ತೆ ಪಕ್ಕ ಇರುವ ಚಿಕ್ಕ ಅಂಗಡಿಯಲ್ಲಿ ತಂಪು ಪಾನೀ ಸೇವನೆ ಮಾಡಿ ಸರಳತೆ ಮೆರೆದಿದ್ದಾರೆ.

 ಇಂದು ವಿವಿಧ ಕಾಲುವೆಗಳ ನೀರಿನ ಹರಿವನ್ನು ವೀಕ್ಷಿಸಿ ಪಾಲಭಾವಿಯಲ್ಲಿ ಸಂಚರಿಸುವಾಗ  ಚಿಕ್ಕ ದೇಸಿ ತಂಪು ಪಾನೀ ಅಂಗಡಿಗೆ ಭೇಟಿ ಕೊಟ್ಟು ನಿಂಬೆಹಣ್ಣು ಸೋಡಾ ಕುಡಿದು ಸ್ವಲ್ಪ ರಿಲ್ಯಾಕ್ಸ್ ಆದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ವಿವಿಧ ಮುಖಂಡರು ಇದ್ದರು.

RELATED ARTICLES
- Advertisment -spot_img

Most Popular

error: Content is protected !!