Thursday, June 19, 2025
Google search engine
Homeಕ್ರೈಂಕಾಮಗಾರಿಗಳ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಮಾಡಿಸಿದ್ರಾ ಪಿಡಿಓ?
spot_img

ಕಾಮಗಾರಿಗಳ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಮಾಡಿಸಿದ್ರಾ ಪಿಡಿಓ?

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕೆರೂರ ಗ್ರಾಮ ಪಂಚಾಯತಿ ಕಾಮಗಾರಿಯಲ್ಲಿನ ಬೃಷ್ಟಾಚಾರ ಪ್ರಶ್ನೆ ಮಾಡಿದ್ದೆ ತಪ್ಪಾಯಿತಾ..? ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಿಸಿದ್ರಾ ಪಿಡಿಓ..?ಹಲ್ಲೆ ನಡೆಸಿ ಗ್ರಾಮದಲ್ಲಿ ಅರೆ ಬೆತ್ತಲೆ ಮೆರವಣಿಗೆ ನಡೆಸಿದ ಆರೋಪ..

ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಗೋಲಮಾಲ ಬಗ್ಗೆ ಪ್ರಶ್ನಿಸಿದ್ದಕ್ಕೆ ಪಿಡಿಓ ಅವರು ವ್ಯಕ್ತಿ ಮೇಲೆ ಹಲ್ಲೆ ನಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ . ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಕೆಲವರಿಂದ ಹಲ್ಲೆಯ ಆರೋಪ ಕೆರೂರ ಗ್ರಾಮ ಪಂಚಾಯತಿ ಪಿಡಿಓ ಸಂತಪ್ಪ ಕಟ್ಟಿಮನಿ ವಿರುದ್ದ ಆರೋಪ .ಪಿಡಿಓ ಜೋತೆಗೆ ಅರುಣ ಹವಾಲ್ದಾರ್, ಪ್ರವೀಣ್ ಜುಗಳೆ, ಮಹೇಶ್ ಢಾನೆ, ಕಾವೇರಿ, ಹಾಗೂ ಸಿದ್ದು ಕಟ್ಟಿ ಎಂಬುವವರಿಂದ ಹಲ್ಲೆ ಆರೋಪ

ಅದೇ ಗ್ರಾಮದ ಗಜೇಂದ್ರ ಗಸ್ತಿ ಅನೀಲ್ ಢಾನೆ ಮೇಲೆ ಹಲ್ಲೆ ಮಾಡಿರುವ ಆರೋಪ ಗ್ರಾಮದಲ್ಲಿ ನಡೆದ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ ಮಾಡಿರುವ ಗಜೇಂದ್ರ ಗಸ್ತಿ ಕೆಲಸಕ್ಕೆ ಹೋಗದವರ ಹೆಸರಿನಲ್ಲಿ ಬಿಲ್ ತೆಗೆದಿರುವ ಆರೋಪ ಸ್ವತಃ ನನ್ನ ಸಹೋದರ ಪ್ರೀಯಂಕಾ ಢಾನೆ ಹೆಸರಿನ ಖಾತಗೆ ಖಾತ್ರಿ ಯೋಜನೆ ಹಣ ಜಮಾ ಮಾಡಿದ್ದಾರೆ. ಅಂದಾಜು 4 ಕೋಟಿ ರೂಪಾಯಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬೃಷ್ಟಾಚಾರ ಮಾಡಿದ ಆರೋಪ ಮಾಡಿದ್ದಾರೆ ಎರಡು ಬಾರಿ ಹಣ ತೆಗೆದು ಕೊಟ್ಟಿದ್ದೇವೆ, ಪದೆ ಪದೆ ಹಣ ಬಂದಾಗ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಪಿಡಿಓ ಕಛೇರಿ ಸಿಬ್ಬಂದಿ ಹಾಗೂ ಕೆಲ ಪುಂಡರಿಂದ ಹಲ್ಲೆ ನಡೆಸಿದ್ದಾರೆ ಹಲ್ಲೆ ನಡೆಸಿ ಗ್ರಾಮದಲ್ಲಿ ಅರೆ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆ ಎಂದು ಆರೋಪಿಸಿಸ ಗಜೇಂದ್ರ ಗಸ್ತಿ

RELATED ARTICLES
- Advertisment -spot_img

Most Popular

error: Content is protected !!