Thursday, June 19, 2025
Google search engine
Homeರಾಜ್ಯರೈಲ್ವೇ ಟ್ರ್ಯಾಕ್ ಮೇಲೆ ಕುಳಿತಿದ್ದ ಯುವಕರ ಮೇಲೆ ಹರಿದು ರೈಲು : ಇಬ್ಬರು ಯುವಕರ ಧಾರುಣ...
spot_img

ರೈಲ್ವೇ ಟ್ರ್ಯಾಕ್ ಮೇಲೆ ಕುಳಿತಿದ್ದ ಯುವಕರ ಮೇಲೆ ಹರಿದು ರೈಲು : ಇಬ್ಬರು ಯುವಕರ ಧಾರುಣ ಸಾವು!

ಬೆಂಗಳೂರು : ರೈಲ್ವೆ ಟ್ರ್ಯಾಕ್ ಸಿಲುಕಿ ಇಬ್ಬರು ಯುವಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೆ.ಪಿ ಅಗ್ರಗಾರದಲ್ಲಿ ನಡೆದಿದ್ದು. ಮೃತರನ್ನು ಬಿನ್ನಿಪೇಟೆಯ ಸೂರ್ಯ ಮತ್ತು ಶರತ್ ಎಂದು ಗುರುತಿಸಲಾಗಿದೆ.

ನೆನ್ನೆ (ಡಿ.25) ರಾತ್ರಿ 10:30ರ ಸುಮಾರಿಗೆ ಇಬ್ಬರು ಯುವಕರು ಕೆ.ಪಿ ಅಗ್ರಹಾರದ ಬಳಿಯಲ್ಲಿರುವ ರೈಲ್ವೆ ಗೇಟ್ಬಳಿ. ರೈಲ್ವೆ ಟ್ರ್ಯಾಕ್ ಮೇಲೆ ಕುಳಿತಿದ್ದರು. ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಯುವಕರ ಕಾಲುಗಳು ಮುರಿದಿದ್ದು. ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಘಟನೆ ಅತ್ಯಂತ ದುರದೃಷ್ಟಕರವಾಗಿದೆ ಎಂದು ಹೇಳಬಹುದು.

RELATED ARTICLES
- Advertisment -spot_img

Most Popular

error: Content is protected !!