Wednesday, June 18, 2025
Google search engine
Homeಕ್ರೈಂದರ್ಶನ್​ಗೆ ಜಾಮೀನು: ದೀಪಾವಳಿ ಗಿಫ್ಟ್​ ನೀಡಿದ ಹೈಕೋರ್ಟ್​
spot_img

ದರ್ಶನ್​ಗೆ ಜಾಮೀನು: ದೀಪಾವಳಿ ಗಿಫ್ಟ್​ ನೀಡಿದ ಹೈಕೋರ್ಟ್​

ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ನರಕಯಾತನೆ ಅನುಭವಿಸುತ್ತಿರುವ ದಾಸನಿಗೆ ಹೈಕೋರ್ಟ್ ರಿಲೀಫ್ ನೀಡಿದ್ದು. ಸತತ ನಾಲ್ಕು ತಿಂಗಳ ನಂತರ ದರ್ಶನ್ ಜೈಲಿನಿಂದ ಹೊರಗೆ ಬಂದಿದ್ದಾರೆ.

ನ್ಯಾಯದೀಶ. ವಿಶ್ವಜಿತ್ ಶೆಟ್ಟಿಯವರ ಪೀಠ ದರ್ಶನ್ಗೆ ಜಾಮೀನು ನೀಡಿದ್ದು. ಮೆಡಿಕಲ್ ಗ್ರೌಡ್ಸ್ ಮೇಲೆ ದರ್ಶನ್ಗೆ ಜಾಮೀನು ಮಂಜೂರು ಮಾಡಲಾಗಿದ್ದು. ತಾತ್ಕಾಲಿಕವಾಗಿ ಹೈಕೋರ್ಟ್ ಏಕಸದಸ್ಯ ಪೀಠ ದರ್ಶನ್ಗೆ ಜಾಮೀನು ನೀಡಿದೆ.

 

•ಕೋರ್ಟ್ ವಿಧಿಸಿದ ಷರತ್ತುಗಳು

•ಆರು ವಾರ ಮಾತ್ರ ಷರತ್ತುಬದ್ದ ಜಾಮೀನು ಮಂಜೂರು

•ಚಿಕಿತ್ಸೆಗಾಗಿ ಮಾತ್ರ ಜಾಮೀನು ಮಂಜೂರು.

•ದರ್ಶನ್ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ

•ದರ್ಶನ್ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ

•ಪಾಸ್ಪೋರ್ಟ್ ಕೋರ್ಟ್ ವಶಕ್ಕೆ ನೀಡಬೇಕೆಂದು ಷರತ್ತುಗಳನ್ನು ವಿಧಿಸಿದೆ.

RELATED ARTICLES
- Advertisment -spot_img

Most Popular

error: Content is protected !!