ಬೆಳಗಾಬಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಯುವ ರಾಜಕಾರಣಿಯಾಗಿ ಹೊರಹೊಮ್ಮುತ್ತಿರುವ ಯುವ ಧುರೀಣರು, ದಿನ ದಲಿತರ ಬಂಧು ಸಮಾಜ ಸೇವಕರಾದ ಪರಶುರಾಮ ಪೂಜೇರಿ ಅವರಿಗೆ ಹುಟ್ಟು ಹಬ್ಬದ ದಿನದಂದು ಪರಮಪೂಜ್ಯ ಸದ್ಗುರು ಶ್ರೀ ನಾಗೇಂದ್ರ ಮಹಾಸ್ವಾಮಿಗಳು ಪಾವನ ಕ್ಷೇತ್ರ ಬಡೆಕೋಳ್ಳ ಮಠ, ಷ ಬ್ರ ಶ್ರೀ ಶಿವಾನಂದ ಶಿವಾಚಾರ್ಯರು ಕೇದಾರ ಶಾಬಾ ಪೀಠ ಮುತ್ನಾಳ್ ಹಾಗೂ ಬೆಟ್ಸೂರ್,ಡಾಕ್ಟರ್ ಮಹಾಂತೇಶ ಮಹಾಸ್ವಾಮಿಗಳು ಆರಾದ್ರಿಮಠ ಬೈಲಹೊಂಗಲ್, ಅವರು ವಿಶೇಷವಾಗಿ ಶುಭ ಹಾರೈಸಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಕೇಕ್ ಕತ್ತರಿಸುವ ಮೂಲಕ ಶುಭಾಶಯ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಅಭಿಮಾನಿಗಳು ವಿಶೇಷ ಶುಭಹಾರೈಸಿದರು