ಬೆಳಗಾವಿ: ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಏ.05. 2025 ರಂದು ನೂತನ ಬೆಳಗಾವಿ ಜಿಲ್ಲಾ ಸರ್ಕಾರಿ ವಕೀಲರಾಗಿ ಆಯ್ಕೆಯಾದ ಮುರಗೇಶ ಎಂ ಖನಗಣಿ ಸರ್ ಅವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಪ್ತ ಸಹಾಯಕರಾದ ಅರವೀಂದ ಕಾರ್ಚಿ. ಕಿರಣ ರಜಪೂತ.ಮುಖಂಡರಾದ ಆಸೀಪ್ ಮುಲ್ಲಾ.ಹುದಲಿ ಪಿ.ಎಲ್.ಡಿ.ನಿರ್ದೇಶಕರಾದ ಸಂತೋಷ ಗೂಡಸ್.ಬೆಳಗಾವಿ ಕೆ.ಡಿ.ಪಿ ಸದಸ್ಯರಾದ ಯಲ್ಲಪ್ಪಾ ತಲ್ಲೂರಿ, ಸಮರ್ಥ ನಾಡು ಕನ್ನಡ ದಿನಪತ್ರಿಕೆ ಸಂಪಾದಕರಾದ ಮಲ್ಲಿಕಾರ್ಜು ಹೆಗನಾಯಕ, ಲೋಕಕ್ರಾಂತಿ ಕನ್ನಡ ದಿನಪತ್ರಿಕೆ ಸಂಪಾದಕರಾದ ಹಿರೋಜಿ ಮಾವರಕರ ಹಾಗೂ ಇನ್ನಿತರು ಮುಖಂಡರು ಉಪಸ್ಥಿತರಿದ್ದರು