ಬೆಳಗಾವಿ: ಬೆಳಗಾವಿ ತಹಶಿಲ್ದಾರರ ಕಚೇರಿಯ ಕೆ.ಎಲ್ l.ಆರ್ (ಭೂ ಸುಧಾರಣೆ) ಶಾಖೆಯ ಸರ್ಕಾರಿ ಸಿಬ್ಬಂದಿ ಮತ್ತು ಅರೆ ಸರ್ಕಾರಿ ಸಿಬ್ಬಂದಿಗಳು ಹಣದಾಸೆಗಾಗಿ ಸರ್ಕಾರದ ದಾಖಲೆಗಳನ್ನು ತಹಶೀಲ್ದಾರರ ಪರವಾಗಿ ನಕಲು ಸಹಿ ಹಾಕಿ, ಕಚೇರಿಯ ಸಿಲ್ ನ್ನು ಡುಬ್ಲಿಕೇಟ್ ಮಾಡಿ ಉಪಯೋಗಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅನಗೋಳ ಗ್ರಾಮದ ರಿಸನಂ 659*/3ಅ+3ಬ ಕ್ಷೇತ್ರ 2 ಎಕರೆ 13 ಗುಂಟೆ ಜಮೀನಿನ ಪಾರ್ಮ ನಂ 10 (ರೈತ ಜಮೀನು ಕಬ್ಜಾ) ನ್ನು ಡುಬ್ಲಿಕೇಟ್ ಮಾಡಿ ಕಚೇರಿಯ ಕೆಎಲ್ ಆರ್ ಖಾಖೆಯ ರೈತನಿಗೆ ನೀಡಿರುತ್ತಾರೆ.
ಈ ಕುರಿತು ಖಡೆಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.