Friday, October 17, 2025
Google search engine
Homeಜಿಲ್ಲಾಮಹಾಲಕ್ಷ್ಮಿ ದೇವಿ ಜಾತ್ರೆ ಮುಗಿಸಿಕೊಂಡು ಎಲ್ಲರೂ ಒಟ್ಟಾಗಿ ಮೀಟಿಂಗ್ ಮಾಡುತ್ತೇವೆ: ಕುಮಾರಬಂಗಾರಪ್ಪ
spot_img

ಮಹಾಲಕ್ಷ್ಮಿ ದೇವಿ ಜಾತ್ರೆ ಮುಗಿಸಿಕೊಂಡು ಎಲ್ಲರೂ ಒಟ್ಟಾಗಿ ಮೀಟಿಂಗ್ ಮಾಡುತ್ತೇವೆ: ಕುಮಾರಬಂಗಾರಪ್ಪ

ಬೆಳಗಾವಿ: ನಾವು ಗೋಕಾಕ್ ಮಹಾಲಕ್ಷ್ಮಿ ಜಾತ್ರೆಗೆ ಬಂದಿದ್ದೇವೆರಾ ಜಕಾರಣದ ಬಗ್ಗೆ ಈಗಾಗಲೇ ಮಾತನಾಡಿದ್ದೇವೆ ಮಹಾಲಕ್ಷ್ಮಿ ದೇವಿ ಜಾತ್ರೆ ಮುಗಿಸಿಕೊಂಡು ಎಲ್ಲರೂ ಒಟ್ಟಾಗಿ  ಮೀಟಿಂಗ್ ಮಾಡುತ್ತೇವೆ ಎಂದು ಮಾಜಿ ಶಾಸಕ‌ ಕುಮಾರಬಂಗಾರಪ್ಪ ಹೇಳೀದರು

ನಗರದಲ್ಲಿ ಮಾಧ್ಯಮ ಜೋತೆ ಮಾತನಾಡಿದ ಅವರುಗೋಕಾಕ್ ಲಕ್ಷ್ಮೀ ದೇವಿಯ ಆಶೀರ್ವಾದ ತೆಗೆದುಕೊಂಡು ಮುಂದೆ ಮಾತನಾಡುವೆ ಬೆಳಗಾವಿಯಲ್ಲಿ ಮಾಜಿ ಶಾಸಕ ಕುಮಾರಬಂಗಾರಪ್ಪ ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!