ಬೆಳಗಾವಿ: ಬಸ್ನ ಕಿಟಕಿ ಸೀಟ್ ಬಿಟ್ಟುಕೊಡದ ಕಾಲೇಜು ವಿದ್ಯಾರ್ಥಿಗೆ ಚೂರಿ ಇರಿದು ಪರಾರಿಯಾದ ಅಪರಿಚಿತ ಯುವಕರು. ಬುಧವಾರ ಬೆಳಗಾವಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದ ಮಾಂಜ್ ಸನಧಿ (20) ಎಂಬಾತನಿಗೆ ಚೂರಿ ಇರಿತ ಕಿಟಕಿ ಸೀಟ್ಗಾಗಿ ವಿದ್ಯಾರ್ಥಿ-ಯುವಕರ ಮಧ್ಯೆ ಗಲಾಟೆ ಇದು ವಿಕೋಪಕ್ಕೆ ತಿರುಗುತ್ತಿದ್ದಂತೆ ಚೂರಿ ಇರಿದು ಪಾರಿಯಾದ ಯುವಕರ ಗುಂಪು.
ತೀವ್ರ ಗಾಯಗೊಂಡ ವಿದ್ಯಾರ್ಥಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.