Wednesday, June 18, 2025
Google search engine
Homeಜಿಲ್ಲಾಕುಡಚಿ ಪಟ್ಟಣದಲ್ಲಿ ಸುರಿದ ಬಾರಿ ಮಳೆಗೆ ಜನಜೀವನ ಅಸ್ತವ್ಯಸ್ತ
spot_img

ಕುಡಚಿ ಪಟ್ಟಣದಲ್ಲಿ ಸುರಿದ ಬಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಸೇರಿದಂತೆ ಹಲವು ಕಡೆ ಸುರಿದ ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ.

ರಸ್ತೆ ಮೇಲೆ ನೀರು ಬಂದ ಪಟ್ಟಣದ ಹಲವು ತೋಟದ ಪ್ರದೇಶದಲ್ಲಿ ಸಂಚರಿಸುವ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತ ವಾಗಿದು ಜನರು ಅಷ್ಟೇ ಅಲ್ಲದೆ ಜಾನುವಾರುಗಳು ಸಹ ಪ್ರದಾಡುವ ಪ್ರಸ್ತಿಥಿ ನಿರ್ಮಾಣ ವಾಗಿದೆ.

ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ, ವಾಹನ ಸವಾರರು ಪ್ರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

RELATED ARTICLES
- Advertisment -spot_img

Most Popular

error: Content is protected !!