ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಲಖಾoಬ ಗ್ರಾಮದ ಯಲ್ಲವ್ವ ಈರಪ್ಪ ಮೇತ್ರಿ (110) ಅಂಬೇಡ್ಕರ್ ಗಲ್ಲಿ ಹಿರಿಯ ವಯಸ್ಸಿನವರಾದ ಇವರು ಡಾ. ಬಿ. ಆರ್. ಅಂಬೇಡ್ಕರ್ ಅವರು ಬೆಳಗಾವಿಗೆ ಆಗಮಿಸಿದಾಗ ಅವರನ್ನು ನೋಡಿ ಮಾತನಾಡಿಸಿರುತ್ತಾರೆ. ಅಜ್ಜಿಯು ಮಾರ್ಚ್. 30 (ರವಿವಾರ) ಮರಣ ಹೊಂದಿದ್ದು ಅಜ್ಜಿಯ ಅಂತ್ಯ ಸಂಸ್ಕಾರ ಮಾರ್ಚ್. 31 (ಸೋಮವಾರ) ಮಾಡಲಾಯಿತು ಎಂದು ಊರಿನ ಗ್ರಾಮಸ್ಥರು ತಿಳಿಸಿರುತ್ತಾರೆ.