ಬೆಳಗಾವಿ: ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ರೌಡಿಶೀಟರ್ ಪರೇಡ್. ರೌಡಿಗಳಿಗೆ ವಾರ್ನಿಂಗ್ ಕೊಟ್ಟ ಬೆಳಗಾವಿ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್.
ಬೆಳಗಾವಿ ಪೊಲೀಸ್ ಮೈದಾನದಲ್ಲಿ ರೌಡಿಶೀಟರ್ ಪರೇಡ್ ನಗರದ 11 ಪೊಲೀಸ್ ಠಾಣೆ ವ್ಯಾಪ್ತಿಯ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ್ರೆ ಹುಷಾರ್,ಒಬೊಬ್ಬ ರೌಡಿಗಳಿಗೂ ವಾರ್ನಿಂಗ್ ಕೊಟ್ಟ ಪೊಲೀಸ್ ಕಮೀಷನರ್.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೋಮುಗಲಭೆ ಪ್ರಚೋದಿಸುವ ಪೋಸ್ಟ್ ಹಾಕ್ತಿರೋ ಆರೋಪಿಗಳು. ಪ್ರಚೋದನಕಾರಿ ಪೋಸ್ಟ್ ಹಾಕಿದವರ ವಿರುದ್ಧ ಸೋಮೋಟೋ ಕೇಸ್ ದಾಖಲಿಸಲಾಗುತ್ತಿದೆ.
ಬಳಿಕ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾತನಾಡಿ .200ಕ್ಕೂ ಅಧಿಕ ರೌಡಿಶೀಟರಗಳಿಗೆ ಬುದ್ಧಿವಾ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಬದುಕಿ ಎಂದು ಬುದ್ಧಿವಾದ ಹೇಳಿದರು. ಹತ್ತು ವರ್ಷದಿಂದ ಯಾವುದೇ ಕ್ರಿಮಿನಲ್, ಗಲಭೆ ಮಾಡದೇ ಇರುವ ರೌಡಿಗಳನ್ನು ಅವರಗಳ ಮೇಲಿರುವ ರೌಡಿ ಶೀಟರ್ ಕೇಸ್ ತೆಗೆದು ಹಾಕುತ್ತೇವೆ.
ಪರೇಡಗೆ ಎಂಇಎಸ್ ಮುಖಂಡ, ರೌಡಿಶೀಟರ್ ಶುಭಂ ಶಳಕೆ ಚಕ್ಕರ ಹಾಕಿದ ವಿಚಾರ. ಕೆಲವೊಂದು ಸಲ ವೈಯಕ್ತಿಕ ಕಾರಣ, ಕೌಟುಂಬಿಕ ಕಾರಣದಿಂದ ಬಂದಿರೋದಿಲ್ಲ.ಈತ ಯಾಕೇ ಬಂದಿಲ್ಲ ಅನ್ನೋದನ್ನ ಪರಿಶೀಲನೆ ಮಾಡ್ತಿವಿ. ರೌಡಿ ಶೀಟರ್ ಪೆರೇಡ್ ಗೆ ಬರದವರಿಗೆ ನಾವು ತಾಕೀತು ಮಾಡ್ತಿವಿ ಎಂದ ಕಮಿಷನರ್ ಯಡಾ ಮಾರ್ಟಿನ್ ಅವರು ಹೇಳಿದರು.