ಬೆಳಗಾವಿ: ಸಮರ್ಥನಾಡು ದಿನಪತ್ರಿಕೆಯ ವರದಿಗಾರನಾಗಿ ಪರಿಚಿತನಾದ ಪ್ರಕಾಶ ಕುರಗುಂದ ಇತನು ಸಮರ್ಥನಾಡು ಪತ್ರಿಕೆ ಕುರಿತು ಕೆಲವು ಸರಕಾರಿ ಸಭೆ ಸಮಾರಂಭಗಳಿಗೆ ಭಾವಹಿಸುತ್ತಿದ್ದು, ಅದೇ ರೀತಿಯಲ್ಲಿ ವಯಕ್ತಿಕ ಕೆಲಸಕ್ಕಾಗಿ ಪತ್ರಿಕೆ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದ ಕಾರಣ ಈತನಿಗೆ ಪತ್ರಿಕೆ ಹೆಸರು ಬಳಕೆ ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ.
ಇನ್ನೂ ಮುಂದೆ ಪ್ರಕಾಶ ಕುರಗುಂದ ಸಮರ್ಥನಾಡು ಪತ್ರಿಕೆಗೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಒಂದುವೇಳೆ ಪತ್ರಿಕೆ ಹೆಸರು ಬಳಕೆ ಮಾಡಿದಲ್ಲಿ ಸಂಪಾದಕರ ಗಮನಕ್ಕೆ ತರಬೇಕಾಗಿ ವಿನಂತಿ.