Wednesday, June 18, 2025
Google search engine
Homeಕ್ರೈಂಸಾಲಬಾದೆ ತಾಳದೇ ನೇಕಾರ ಆತ್ಮಹತ್ಯೆ..!..!
spot_img

ಸಾಲಬಾದೆ ತಾಳದೇ ನೇಕಾರ ಆತ್ಮಹತ್ಯೆ..!..!

ಬೆಳಗಾವಿ: ಸಾಲಬಾದೆ ತಾಳದೇ ಮಗ್ಗದ ಬಳಿಯೇ ನೇಕಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧುವಾರ ನಾಗನೂರದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ರಮೇಶ ಮರಿಜಾಡರ್ (53) ಉದ್ಯಮ ನಡೆಸಲು ಹಲವು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದು, ತನ್ನ ವ್ಯಾಪಾರದಲ್ಲಿ  ನಷ್ಟ ಇದ್ದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದಾನೆ .

ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ನೇಕಾರರ ಸಂಘದಿಂದ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!