Thursday, June 19, 2025
Google search engine
Homeಸುದ್ದಿಪಶು ವಿಕಾಸ ದಿನ : ಲಕ್ಷಕ್ಕಿಂತ ಅಧಿಕ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ
spot_img

ಪಶು ವಿಕಾಸ ದಿನ : ಲಕ್ಷಕ್ಕಿಂತ ಅಧಿಕ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ


ಬೆಳಗಾವಿ: ಫೆ. ೧೨, ೨೦೨೪ರಂದು ಆಯೋಜಿಸಿದ್ದ ೬ನೇ ಪಶು ವಿಕಾಸ ದಿನ ೧೪ ರಾಜ್ಯಗಳ ೪೬೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ (೧,೨೫,೦೦೦)ಅಧಿಕ ಪಶುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಯಿತು. ಭಾರತದ್ಯಂತ ಡೈರಿ ಕೃಷಿಯಲ್ಲಿ ಮಹಿಳೆಯರ ಸಹಭಾಗಿತ್ವ ಹಾಗೂ ಈ ೬ನೇ ಪಶು ವಿಕಾಸ ದಿನದಂದು ಎಸ್ ಎಂ ಎಫ್ ಜಿ ಇಂಡಿಯಾ ಕ್ರೆಡಿಟ್ ಸಂಸ್ಥೆಯ ೪೦೦೦ ಸಿಬ್ಬಂದಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿ ಪ್ರಮಾಣಪತ್ರ ಪಡೆದುಕೊಂಡರು.

೩೦೦ ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಫೆಬ್ರವರಿ ೪ ರಿಂದ ಫೆಬ್ರವರಿ ೧೦ ೨೦೨೪ ರವರೆಗೆ ಆಯೋಜಿಸಿದ್ದು, ೩೦,೦೦೦ ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ೬ನೇ ದೇಶÀದ್ಯಾಂತ ೬೦೦ ನಗರಗಳು ೬೫ ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ಯಾನ್ ಇಂಡಿಯಾ ಗ್ರಾಹಕರ ನೆಲೆಗಳನ್ನು ಹೊಂದುವ ಮೂಲಕ ಕಂಪನಿಯು ವೈವಿಧ್ಯಮಯವಾದ ಕಾರ್ಯತಂತ್ರವನ್ನು ಸಕ್ರಿಂiÀiಗೊಳಿಸಿದೆ ಅವರ ಕನಸು ನನಸು ಮಾಡಿಕೊಳ್ಳುಲು ಸಾಲದ ಮೂಲಕ ನಿಧಿ ಅವರ ಉತ್ತಮ ಜೀವನೋಪಾಯಕ್ಕಾಗಿ ಗ್ರಾಮೀಣ ಭಾರತವನ್ನು ಉನ್ನತೀಕರಿಸುವ ಒಟ್ಟಾರೆ ಅಂತರ್ಗತ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಿದೆ. ಒಂದು ದಿನದಲ್ಲಿ ಸ್ವಯಂ ಸೇವಕರಾಗಿ ೪೦೦೦ ಕ್ಕೂಹೆಚ್ಚು ಉದ್ಯೋಗಿಗಳು ಒಟ್ಟಾಗಿ ಭಾಗವಹಿಸಿದ್ದು ಸಾಕ್ಷಿಯಾಗಿದೆ.

ಎಸ್ ಎಂ ಎಫ್ ಜಿ ಇಂಡಿಯಾ ಕ್ರೆಡಿಟ್ ಕಂ ಲಿಮಿಟೆಡ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ಮಿತ್ರ ಈ ಉಪಕ್ರಮದ ಬಗ್ಗೆ ಮಾತನಾಡಿ “ ನಮ್ಮ ಗ್ರಾಮೀಣ ಗ್ರಾಹಕರಲ್ಲಿ ಶೇ೯೦ ಕ್ಕಿಂತ ಹೆಚ್ಚು ಮಂದಿ ೬೬ ಮಹಿಳೆಯರಾಗಿದ್ದಾರೆ, ನಮ್ಮ ಬಹಳಷ್ಟು ಗ್ರಾಹಕರು ಅವರ ಆದಾಯದ ಪ್ರಮುಖ ಮೂಲವಾದ ಜಾನುವಾರುಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಾಲವನ್ನು ತೆಗೆದುಕೊಳ್ಳುತ್ತಾರೆ. ಈ ಬಲವರ್ಧಕವಾಗಿ ನಮ್ಮ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಕಾರ್ಯನಿರ್ವಹಿಸುತ್ತವೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಹೆಚ್ಚಿಸಿ ಆದಾಯದ ಪ್ರವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಜಾನುವಾರು ಕಲ್ಯಾಣದ ಹೊರತಾಗಿ ನಾವು ಸಕ್ರಿಯವಾಗಿ ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ
ಸಾಕ್ಷರತೆಯನ್ನು ನಾವು ಸೇವೆ ಸಲ್ಲಿಸುತ್ತಿರುವ ಸಮುದಾಯಗಳಲ್ಲಿ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ನಮ್ಮ ಗ್ರಾಹಕರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ನಾವು ಸಮರ್ಪಿತರಾಗಿದ್ದೇವೆ ಎಂದು ಹೇಳಿದರು.

ಪಶು ವಿಕಾಸ ದಿನದ ಕುರಿತಾಗಿ ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿನಾಥನ್ ಸುಬ್ರಮಣಿಯನ್ ಅವರು ಎಸ್‌ಎಂಎಫ್ ಜಿ ಇಂಡಿಯಾ ಕ್ರೆಡಿಟ್‌ನಲ್ಲಿ, ನಾವು ಗ್ರಾಮೀಣಾಭಿವೃದ್ಧಿ ನೆರವಾಗುವಲ್ಲಿ ಮತ್ತು ದೃಢವಾದ ಸಾಮಾಜಿಕ ಉಪಕ್ರಮಗಳನ್ನು ಸಾಧಿಸುವ ನಮ್ಮ ಧ್ಯೇಯಕ್ಕೆ ಬದ್ಧರಾಗಿರುತ್ತೇವೆ. ಪ್ರಮುಖ ಸಾಲ ನೀಡಿಕೆದಾರರಾಗಿ, ಒಗ್ಗಟ್ಟಿನಿಂದ ಕೆಲಸ ಮಾಡುವ ವೈವಿಧ್ಯಮಯ ಉದ್ಯೋಗಿಗಳನ್ನು ಸಜ್ಜುಗೊಳಿಸಲು ನಾವು ಬಯಸುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ಪಶು ವಿಕಾಸ ದಿನವನ್ನು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳು ಮತ್ತು ಅವುಗಳ ಮಾಲೀಕರ ಆರೋಗ್ಯ ಅಗತ್ಯಗಳನ್ನು ಪರಿಹರಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಜಾನುವಾರು ಮತ್ತು ಮಾಲೀಕರ ಮಹತ್ವಾಕಾಂಕ್ಷೆಗಳಿಗೆ ಶಕ್ತಿ ನೀಡುತ್ತದೆ ಹಾಗೂ ಜಾನುವಾರು ಉತ್ಪಾದಕತೆಯನ್ನು ಹೆಚ್ಚಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ತರುವಾಯ ಮನೆಯ ಆದಾಯವನ್ನು ಹೆಚ್ಚಿಸುತ್ತದೆ. ಹಿಂದುಳಿದವರಿಗೆ ಬೆಂಬಲವನ್ನು ನೀಡುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ’ ಎಂದು ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!