ಬೆಳಗಾವಿ: ಕರ್ನಾಟಕ ರಾಜ್ಯ ಚುನಾವಣೆ ಅಯೋಗವು ಬೆಳಗಾವಿಯ ನ್ಯಾಯವಾದಿ ಸಂಘದ ಸದಸ್ಯರಾದ ಶಿವಮೂರ್ತಿ ರಾ ಕಮತೆ ನ್ಯಾಯವಾದಿಯನ್ನು ಚುನಾವಣೆ ಆಯೋಗದಪರವಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಲಯ ಧಾರವಾಡ ಬೆಂಚ್ ದಲ್ಲಿ ವಾದಮಂಡಿಸಲು ಎಪೆನಾಲ್ಮೆಂಟ್ ವಕೀಲರೆಂದು ನೇಮಕ ಮಾಡಿ ಆದೇಶಮಾಡಿರುತ್ತಾರೆ.
ಬೆಳಗಾವಿ: ಕರ್ನಾಟಕ ರಾಜ್ಯ ಚುನಾವಣೆ ಅಯೋಗವು ಬೆಳಗಾವಿಯ ನ್ಯಾಯವಾದಿ ಸಂಘದ ಸದಸ್ಯರಾದ ಶಿವಮೂರ್ತಿ ರಾ ಕಮತೆ ನ್ಯಾಯವಾದಿಯನ್ನು ಚುನಾವಣೆ ಆಯೋಗದಪರವಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಲಯ ಧಾರವಾಡ ಬೆಂಚ್ ದಲ್ಲಿ ವಾದಮಂಡಿಸಲು ಎಪೆನಾಲ್ಮೆಂಟ್ ವಕೀಲರೆಂದು ನೇಮಕ ಮಾಡಿ ಆದೇಶಮಾಡಿರುತ್ತಾರೆ.