Thursday, June 19, 2025
Google search engine
Homeಜಿಲ್ಲಾರಾಯಬಾಗ; ವಕೀಲರ‌ ಭವನವನ್ನು ಗುಣಮಟ್ಟದಿಂದ ಕಟ್ಟುವಂತೆ ಗುತ್ತಿಗೆದಾರರಿಗೆ ಸೂಚನೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ
spot_img

ರಾಯಬಾಗ; ವಕೀಲರ‌ ಭವನವನ್ನು ಗುಣಮಟ್ಟದಿಂದ ಕಟ್ಟುವಂತೆ ಗುತ್ತಿಗೆದಾರರಿಗೆ ಸೂಚನೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ರಾಯಬಾಗ:  ವಕೀಲರ ಸಂಘದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ವಕೀಲರ ಭವನದ ಕಟ್ಟಡ ಕಾಮಗಾರಿಯನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ಇಂದು ವೀಕ್ಷಣೆ ಮಾಡಿದರು.

ಮಾತನಾಡಿದ ಅವರು ಕಟ್ಟಡವನ್ನು ಅಚ್ಚುಕಟ್ಟಾಗಿ ಗುಣಮಟ್ಟದಿಂದ ಕಟ್ಟುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಗುಣಮಟ್ಟದ ಕುರಿತಾಗಿ ಈ ಹಿಂದೆ ವಕೀಲರಿಂದ ಆಕ್ಷೇಪಣೆಗಳು ಬಂದಿದ್ದವು ಈ ಕುರಿತಾಗಿ ಹಠಾತ್ ಭೇಟಿ ನೀಡಿದ ಅವರು ಕಾಮಗಾರಿ ಕುರಿತು ಕೂಲಂಕುಶವಾಗಿ ಪರಿಶೀಲನೆ ನಡೆಸಿದರು .

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರಾಜು ಶಿರಗಾವೆ, ಎಲ್ ಕೆ ಕೋತ, ಉಪಾಧ್ಯಕ್ಷರಾದ ಶ್ರೀನಾಥ ಪೂಜಾರಿ, ಮಹಿಳಾ ನ್ಯಾಯವಾದಿಗಳಾದ ಸವಿತಾ ಸಂಗೋಟಿ, ಸೇರಿದಂತೆ ವಕೀಲರ ಸಂಘದ ಹಿರಿಯ ಕಿರಿಯ ವಕೀಲರು ಹಾಜರು ಇದ್ದರು.

RELATED ARTICLES
- Advertisment -spot_img

Most Popular

error: Content is protected !!