Thursday, June 26, 2025
Google search engine
Homeಜಿಲ್ಲಾವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ,ಕುದರೆ ದಾರುಣ ಸಾವು
spot_img

ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ,ಕುದರೆ ದಾರುಣ ಸಾವು

ಬೆಳಗಾವಿ ;ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ,ಕುದರೆ ದಾರುಣ ಸಾವು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಗುರುವಾರ ಘಟನೆ ಸಂಭವಿಸಿದೆ.

ಅರಳಿಮಟ್ಟಿ ಗ್ರಾಮದ ಶಂಕರ ಸಮಗಾರ ಎಂಬುವವರಿಗೆ ಸೇರಿದ ಎಮ್ಮೆಗಳು ದನದ ಶೆಡ್ ನಲ್ಲಿ ಕಟ್ಟಿದಾಗ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ದನಗಳ ಮೇಲೆ ಬಿದ್ದಿದೆ.

ಈ ವೇಳೆ ಕೆಳಗಡೆ ಕಟ್ಟಿರುವ ಮೂವರು ಎಮ್ಮೆ, ಒಂದು ಕುದರೆ ವಿದ್ಯುತ್ ಸ್ಪರ್ಶಿಸಿ ಸಾವು. ಕುಟುಂಬಕ್ಕೆ ಆಸರೆಯಾಗಿದ್ದ ಎಮ್ಮೆಗಳನ್ನ ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು ಮೂಡಲಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -spot_img

Most Popular

error: Content is protected !!