Wednesday, June 18, 2025
Google search engine
Homeಜಿಲ್ಲಾಮಹದಾಯಿಗೆ ತಡೆಗೋಡೆ ಕಟ್ಟಿದ್ದು ಕಾಂಗ್ರೆಸ ಸರ್ಕಾರ : ಅರವಿಂದ ಬೆಲ್ಲದ್
spot_img

ಮಹದಾಯಿಗೆ ತಡೆಗೋಡೆ ಕಟ್ಟಿದ್ದು ಕಾಂಗ್ರೆಸ ಸರ್ಕಾರ : ಅರವಿಂದ ಬೆಲ್ಲದ್

filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 48;

ಬೆಳಗಾವಿ: ಮೋದಿ ಸಾಧನೆ ಶ್ಯೂನ್ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಬೆಳಗಾವಿಯಲ್ಲಿಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಕಣ್ಣಿಗೆ ಕಾಮಾಲೆ ಆಗಿದೆ, ಅವರು ಮೋದಿ ಸಾಧನೆ ಬಗ್ಗೆ ಅಂಕಿ ಸಂಖ್ಯೆಗಳು ಉತ್ತರ ಕುಡುತ್ತೇವೆ ಎಂದು ಹೇಳಿದರು .

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಮಹಾದಾಯಿ ಯೋಜನೆ ಬಿಜೆಪಿ ಅವಧಿಯಲ್ಲಿ ಆಗಿದೆ. ನದಿ ಜೋಡಣೆ ಮೂಲಕ 45 ಟಿಎಂಸಿ ನೀರು ಬಿಡಬೇಕಿತ್ತು. ರಾಜ್ಯ  ಸರ್ಕಾರ ಜವಾಬ್ದಾರಿ ಸಹ ಇದೆ. ಮಹದಾಯಿಗೆ ತಡೆಗೋಡೆ ಕಟ್ಟಿದ್ದು ಕಾಂಗ್ರೆಸ್ ಸರ್ಕಾರ.ತಡೆಗೋಡೆ ಕಟ್ಟುವ ಅವಶ್ಯಕತೆ ಇರಲಿಲ್ಲ ಎಂದು ಆರೋಪಿಸಿದರು.

ನೈಸರ್ಗಿಕ ನೀರು ಸಹ ಕರ್ನಾಟಕಕ್ಕೆ ಬರುತ್ತಿಲ್ಲ.ಕೇಲವೆ ತಿಂಗಳಲ್ಲಿ ಬೇಕಾದ ಅನುಮತಿ ನೀಡುತ್ತೇವೆ.ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ನೀಡಿಲ್ಲ.ಯಾವ‌ ಹಂತದಲ್ಲಿ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲ.ಮಹದಾಯಿ ಜಾರಿಯಾದರೆ ಎಲ್ಲರಿಗೂ ಅನುಕೂಲ ಆಗಲಿದೆ. ಅನುಮತಿ ನೀಡುವ ಪ್ರಕ್ರಿಯೆ ಯಾವ ಹಂತದಲ್ಲಿ ತಿಳಿದುಕೊಂಡು ಉತ್ತರ ಕೊದೂತೇವೆ  ಎಂದು ಬೆಳಗಾವಿಯಲ್ಲಿ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಎಂದು   ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!