ವರದಿ : ಭಾಸ್ಕರ ಐಹೊಳೆ,
ಕಾಗವಾಡ: ಸಂವಿಧಾನದ ಪ್ರಸ್ಥಾವನೆಗಳನ್ನು ಓದುವುದರಿಂದ ಬದಲಾವಣೆ ಬರುವುದಿಲ್ಲ, ಸಂವಿಧಾನದ ವಿಚಾರಗಳನ್ನು, ಪ್ರಸ್ತಾವಣೆಗಳನ್ನು ಅನುಸರಿಸುವುದರೊಂದಿಗೆ ಮಾತ್ರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಧಾರವಾಡದ ಸಂವಿಧಾನ ತಜ್ಞರಾದ ಪ್ರೋ.ಲಕ್ಷ್ಮಣ ಬಕಾಯಿ ಸಂವಿಧಾನದ ವಿಚಾರಗಳನ್ನು, ಪ್ರಸ್ತಾವಣೆಗಳನ್ನು ಅನುಸರಿಸುವುದರೊಂದಿಗೆ ಮಾತ್ರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಧಾರವಾಡದ ಸಂವಿಧಾನ ತಜ್ಞರಾದ ಪ್ರೋ.ಲಕ್ಷ್ಮಣ ಬಕಾಯಿಹೇಳಿದರು.
ಅವರು ಪಟ್ಟಣದ ಚೆನ್ನಮ್ಮಾ ವೃತದಲ್ಲಿ ಇಂದು ಮಂಗಳವಾರ ದಿ. ೧೩ ರಂದು ಆಗಮಿಸಿದ್ದ ಸಂವಿಧಾನ ಜಾಗೃತ ಜಾಥಾವನ್ನು ಸ್ವಾಗತಿಸಿಕೊಂಡು ಮಾತನಾಡುತ್ತಿದ್ದರು. ಸಂವಿಧಾನ ಜಾಗೃತ ಜಾಥಾಗೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು. ಇದೇ ವೇಳೆ ಉಪಸ್ಥಿತರಿದ್ದ ಎಲ್ಲರಿಗೆ ಶಿಕ್ಷಕರಾದ ಆರ್.ಎಸ್. ಹಿರೇಮಠ ಸಂವಿಧಾನದ ಪ್ರಸ್ತಾಪನೆಯನ್ನು ವಾಚನ ಮಾಡಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ಉಗಾರ ಕಡೆಗೆ ಪ್ರಯಾಣ ಬೆಳೆಸಿತು.
ಈ ಸಮಯದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಸಿಡಿಪಿಒ ಸಂಜಯಕುಮಾರ ಸದಲಗಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಯಾದವಾಡ, ಬಿಇಓ ಎಂ.ಆರ್. ಮುಂಜೆ, ಪಿಎಸ್ಐ ಎಂ.ಬಿ. ಬಿರಾದರ, ತಾ.ಪಂ. ಇಓ ಪ್ರವೀಣ ಪಾಟೀಲ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಶಿವಾನಂದ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಎಸ್. ಎ. ಕರ್ಕಿ, ಕಾಕಾ ಪಾಟೀಲ, ಸಂಜಯ ತಳವಳಕರ, ಸಿಧಾರ್ಥ್ ಶಿಂಗೆ ಪ್ರಕಾಶ ಧೊಂಡಾರೆ, ಸಚೀನ ಪೂಜಾರಿ, ರಮೇಶ ಚೌಗುಲಾ, ಚಿದಾನಂದ ಅವಟಿ, ಬಾಳಾಸಾಬ ಕಾಂಬಳೆ, ಅನೀಲ ಚಹ್ವಾನ , ದಯಾನಂದ ಕಾಂಬಳೆ, ವಿವೇಕ ಕರಪೆ, ವೆಂಕಟೇಶ ಕಾಂಬಳೆ, ದೀಪಕ ಕಾಂಬಳೆ, ಅಶೋಕ್ ಕಾಂಬ್ಳೆ (ಮೇಜರ್ ), ಸದಾಶಿವ ಕಾಂಬಳೆ, ವಿಶಾಲ ಧೊಂಡಾರೆ, ಉದಯ ಖೋಡೆ, ಶಿವಾಜಿ ಕಾಂಬಳೆ, ಅಮಿತ ದೀಕ್ಷಾಂತ, ಮಂಜುನಾಥ ಹೊನ್ನಕಾಂಬ್ಳೆ,ಸೇರಿದಂತೆ ಅನೇಕ ಅಧಿಕಾರಿಗಳು, ಗ್ರಾಮಸ್ಥರು, ದಲಿತ ಮುಖಂಡರು ಉಪಸ್ಥಿತರಿದ್ದರು.
ವರದಿ ಭಾಸ್ಕರ ಐಹೊಳೆ ಕಾಗವಾಡ
ಕಾಗವಾಡ: ಸಂವಿಧಾನದ ಪ್ರಸ್ಥಾವನೆಗಳನ್ನು ಓದುವುದರಿಂದ ಬದಲಾವಣೆ ಬರುವುದಿಲ್ಲ, ಸಂವಿಧಾನದ ವಿಚಾರಗಳನ್ನು, ಪ್ರಸ್ತಾವಣೆಗಳನ್ನು ಅನುಸರಿಸುವುದರೊಂದಿಗೆ ಮಾತ್ರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಧಾರವಾಡದ ಸಂವಿಧಾನ ತಜ್ಞರಾದ ಪ್ರೋ. ಲಕ್ಷö್ಮಣ ಬಕಾಯಿ ಹೇಳಿದರು.
ಅವರು ಪಟ್ಟಣದ ಚೆನ್ನಮ್ಮಾ ವೃತದಲ್ಲಿ ಇಂದು ಮಂಗಳವಾರ ದಿ. ೧೩ ರಂದು ಆಗಮಿಸಿದ್ದ ಸಂವಿಧಾನ ಜಾಗೃತ ಜಾಥಾವನ್ನು ಸ್ವಾಗತಿಸಿಕೊಂಡು ಮಾತನಾಡುತ್ತಿದ್ದರು. ಸಂವಿಧಾನ ಜಾಗೃತ ಜಾಥಾಗೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು. ಇದೇ ವೇಳೆ ಉಪಸ್ಥಿತರಿದ್ದ ಎಲ್ಲರಿಗೆ ಶಿಕ್ಷಕರಾದ ಆರ್.ಎಸ್. ಹಿರೇಮಠ ಸಂವಿಧಾನದ ಪ್ರಸ್ತಾಪನೆಯನ್ನು ವಾಚನ ಮಾಡಿಸಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ ಉಗಾರ ಕಡೆಗೆ ಪ್ರಯಾಣ ಬೆಳೆಸಿತು.
ಈ ಸಮಯದಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಸಿಡಿಪಿಒ ಸಂಜಯಕುಮಾರ ಸದಲಗಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಯಾದವಾಡ, ಬಿಇಓ ಎಂ.ಆರ್. ಮುಂಜೆ, ಪಿಎಸ್ಐ ಎಂ.ಬಿ. ಬಿರಾದರ, ತಾ.ಪಂ. ಇಓ ಪ್ರವೀಣ ಪಾಟೀಲ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಶಿವಾನಂದ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಎಸ್. ಎ. ಕರ್ಕಿ, ಕಾಕಾ ಪಾಟೀಲ, ಸಂಜಯ ತಳವಳಕರ, ಸಿಧಾರ್ಥ್ ಶಿಂಗೆ ಪ್ರಕಾಶ ಧೊಂಡಾರೆ, ಸಚೀನ ಪೂಜಾರಿ, ರಮೇಶ ಚೌಗುಲಾ, ಚಿದಾನಂದ ಅವಟಿ, ಬಾಳಾಸಾಬ ಕಾಂಬಳೆ, ಅನೀಲ ಚಹ್ವಾನ , ದಯಾನಂದ ಕಾಂಬಳೆ, ವಿವೇಕ ಕರಪೆ, ವೆಂಕಟೇಶ ಕಾಂಬಳೆ, ದೀಪಕ ಕಾಂಬಳೆ, ಅಶೋಕ್ ಕಾಂಬ್ಳೆ (ಮೇಜರ್ ), ಸದಾಶಿವ ಕಾಂಬಳೆ, ವಿಶಾಲ ಧೊಂಡಾರೆ, ಉದಯ ಖೋಡೆ, ಶಿವಾಜಿ ಕಾಂಬಳೆ, ಅಮಿತ ದೀಕ್ಷಾಂತ, ಮಂಜುನಾಥ ಹೊನ್ನಕಾಂಬ್ಳೆ,ಸೇರಿದಂತೆ ಅನೇಕ ಅಧಿಕಾರಿಗಳು, ಗ್ರಾಮಸ್ಥರು, ದಲಿತ ಮುಖಂಡರು ಉಪಸ್ಥಿತರಿದ್ದರು.