ಬೆಳಗಾವಿ:ಬೆಳಗಾವಿಯಲ್ಲಿ ತಡರಾತ್ರಿ ಅಪರಿಚಿತ ವಾಹನ ಡಿಕ್ಕಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ.
ಗೌಂಡವಾಡ ಗ್ರಾಮದ ಶಿವಾಜಿ ಗಲ್ಲಿಯ ನಿವಾಸಿ ಸಾಕ್ಷಮ್ ಪಾಟೀಲ (20),ಸಿದ್ಧಾರ್ಥ್ ಪಾಟೀಲ(23) ಮೃತ ದುರ್ದೈವಿಗಳುಮೃತರು ಬೈಕ್ ನಲ್ಲಿ ಗೌಂಡವಾಡ ಗ್ರಾಮದಿಂದ ಕಾಕತಿ ಸಿದ್ದೇಶ್ವರ ದೇವಸ್ಥಾನಕ್ಕೆ ಹೊರಟಿದ್ದರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಾಗ ಬೈಕ್ ಗೆ ಹಿಂಬದಿ ಡಿಕ್ಕಿ ಅಪರಿಚಿತ ವಾಹನ ಪರಾರಿ ಅಪಘಾತದ ರಭಸಕ್ಕೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು ಸ್ಥಳಕ್ಕೆ ಕಾಕತಿ ಪೊಲೀಸ್ ಠಾಣೆ ಸಿಪಿಐ ಸುರೇಶ ಶಿಂಗೆ ಭೇಟಿ, ಪರಿಶೀಲನೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು