ರಾಯಬಾಗ ಬೇಕಿಂಗ್…
ರಾಯಬಾಗ ತಾಲೂಕೀನ ಪರಮಾನಂದವಾಡಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀಪರಮಾನಂದ ಶ್ರೀ ಹನುಮದೇವರ ಜಾತ್ರೆ ನಿಮಿತ್ಯೆ ಶ್ರೀ ಗುರು ಸಿದ್ದೇಶ್ವರ ಯುವಕ ಸಂಘ ಪರಮಾನಂದವಾಡಿ ಮತ್ತು ಕರ್ನಾಟಕ ರಾಜ್ಯ ಅಮೇಚೂರ ಕಬಡ್ಡಿ ಅಸೋಸಿಯೆಷನ ಅಮೇಚೂರ ಕಬಡ್ಡಿ ಫಡರೇಶನ ಆಫ್ ಇಂಡಿಯಾ ಇವಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಜ್ಯ ಮಟ್ಟದ ಮಟ್ಟದ ಹೊನಲು ಬೆಳಕೀನ ಪುರುಷರ ಹಾಗೂ ಮಹೀಳೆಯರ ಕಬಡ್ಡಿ ಪಂದ್ಯಾವಳಿ ನಡೆಯುತ್ತಿವೆ
ಈ ಕಾರ್ಯಕ್ರಮದ ಉದ್ಘಾಟನೆಯನ್ನ ಪರಮಾನಂದವಾಡಿ ಗ್ರಾಮದ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಧಿಪತಿ ಡಾ/ಅಭಿನವ ಬ್ರಹ್ಮಾನಂದ ಸ್ವಾಮಿಜಿ ಇವರು ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸೂವ ಮೂಲಕ ಕಬಡ್ಡಿ ಮೈದಾನಕ್ಕೆ ಚಾಲನೆ ನೀಡಿದರು, ನಂತರ ಶ್ರೀ ಮಹಾಲಕ್ಷ್ಮಿ ಪಂಚಕಮೀಟಿ ಸದಸ್ಯರು ಹಾಗೂ ಕ್ರೀಡಾ ಆಯೋಜಕರೊಂದಿಗೆ ಆಟಗಾರರನ್ನ ಪರಿಚಯಮಾಡಿಕೊಂಡು ನಾಣ್ಯಚುಮ್ಮುವ ಮೂಲಕ ಮಹೀಳೆಯರ ಕಬಡ್ಡಿ ಪಂದ್ಯಾವಳಿಗೆ ಚಾಲೆನೆ ನೀಡಿದರು
ಈ ಸಮಯದಲ್ಲಿ ಡಾ//ಅಭಿನವ ಬ್ರಹ್ಮಾನಂದ ಸ್ವಾಮೀಜಿ ಕ್ರೀಡೆಯನ್ನ ಉದ್ದೆಶಿಸಿ ಮಾತನಾಡಿದರು,
ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಪಂಚಕಮೀಟಿ ಸದಸ್ಯರು ,ಗ್ರಾಮಸ್ಥರು,ಕ್ರೀಡಾಭಿಮಾನಿಗಳು ಕ್ರೀಡಾಪಟುಗಳು ಬಾಗಿಯಾಗಿದ್ದರು.
ವರದಿ: ತುಕಾರಾಮ ಮದಲೆ ಚಿಕ್ಕೋಡಿ