Thursday, June 19, 2025
Google search engine
Homeಸುದ್ದಿಕಿತ್ತೂರು ರಾಣಿ ಚ ನ್ನಮ್ಮ ಪ್ರಶಸ್ತಿಗೆ ಲತಾ ಹುದ್ದಾರ ಆಯ್ಕೆ
spot_img

ಕಿತ್ತೂರು ರಾಣಿ ಚ ನ್ನಮ್ಮ ಪ್ರಶಸ್ತಿಗೆ ಲತಾ ಹುದ್ದಾರ ಆಯ್ಕೆ


ಬೆಳಗಾವಿ: ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಲತಾ ದೇವೆಂದ್ರ ಹುದ್ದಾರ ಅವರಿಗೆ  ಕನ್ನಡ ಹಾಗೂ ಸಮಾಜ ಸೇವೆಯನ್ನು ಗುರುತಿಸಿ  ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ  ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಪ್ತಸ್ವರ ಸಂಗೀತ ಕಲಾ ಬಳಗದಿಂದ  ಇಲ್ಲಿನ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ  ಹಮ್ಮಿಕೊಂಡಿರುವ  “ವಿಶ್ವ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮದಲ್ಲಿ  ಲತಾ ದೇವೆಂದ್ರ ಹುದ್ದಾರ ಅವರಿಗೆ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ  ಸದ್ಭಾವನಾ ರಾಜ್ಯ ಪ್ರಶಸ್ತಿ ನೀಡಲಾಗುವುದು ಎಂದು  ಸಪ್ತಸ್ವರ ಸಂಗೀತ ಕಲಾ ಬಳಗದ ಅಧ್ಯಕ್ಷರು  ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!