ಬೆಳಗಾವಿ: ಬೆಳಗಾವಿ ಹಳೆ ಮಹಾನಗರ ಪಾಲಿಕೆ (ತಹಶಿಲ್ದಾರರ ಕಚೇರಿ) ಯಲ್ಲಿ ಇಂದು ಮಧ್ಯಾಹ್ನದ ವೇಳೆಯಲ್ಲಿ ಆಕಸ್ಮಿಕವಾಗಿ ಕೋಣೆಯೊಳಗೆ ಬೆಂಕಿ ಅವಘಡ ಜರುಗಿದೆ.
ಹಳೆಯ ಪಿಡಬ್ಲ್ಯೂಡಿ ಇಲಾಖೆ ದಾಖಾಲಾತಿಗಳು ಬಸ್ಮವಾಗಿವೆ ಎಂದು ತಿಳಿದು ಬಂದಿದೆ ಯಾವುದೇ ರೀತಿ ಅನಾಹುತ ಜರುಗಿರುವುದಿಲ್ಲ.
ಹಳೆ ಮಹಾನಗರ ಪಾಲೆಕೆಗೆ ಈ ಹಿಂದೆ ಆರ್ ಡಿ ಯಡವಣ್ಣವರ ಸಾವು ಇವಾಗ ಬೆಂಕಿ ಅವಘಡ ಇದರ ಮರ್ಮ ಏನು ಎಂದು ತಿಳಿದು ಬರುತ್ತಿಲ್ಲ…?